ಅಭಿಪ್ರಾಯ / ಸಲಹೆಗಳು

ಉಣ್ಣೆ ಸಂಸ್ಕರಣಾ ಘಟಕಗಳ ಸ್ಥಾಪನೆ


• ರಾಜ್ಯದಲ್ಲಿ ಸಂಗ್ರಹವಾದ ಉಣ್ಣೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ಸಲುವಾಗಿ ವೈಜ್ಞಾನಿಕ ಸಂಸ್ಕರಣೆ ಕೈಗೊಳ್ಳಲು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲು ಹೊಸಪೇಟೆ ಮತ್ತು ರಾಣೆಬೆನ್ನೂರು ನಲ್ಲಿ ಉಣ್ಣೆ ಸಂಸ್ಕರಣಾ ಘಟಕಗಳ ಸ್ಥಾಪನೆ.
• ಉಣ್ಣೆ ಸಂಸ್ಕರಣಾ ಘಟಕ, ಹೊಸಪೇಟೆ ;
• ಸಿವಿಲ್ ಕಾಮಗಾರಿಗಾಗಿ: ರೂ. ೨೭೯.೨೦ ಲಕ್ಷಗಳು
• ವೆಚ್ಚವಾದ ಅನುದಾನ ರೂ:೧೬೬.೩೨ ಲಕ್ಷಗಳು.
• ಯಂತ್ರೋಪಕರಣ ಅಳವಡಿಕೆಗಾಗಿ: ರೂ. ೨೧೦ ಲಕ್ಷಗಳು
• ಒಟ್ಟು ರೂ.೪೮೯.೨೦ ಲಕ್ಷಗಳು.
• ಉಳಿಕೆ ರೂ.೩೨೨.೬೮ ಲಕ್ಷಗಳು.
• ಉಣ್ಣೆ ಸಂಸ್ಕರಣಾ ಘಟಕ, ರಾಣೆಬೆನ್ನೂರು ;
• ಸಿವಿಲ್ ಕಾಮಗಾರಿ, ಯಂತ್ರೋಪಕರಣ ಅಳವಡಿಕೆಗಾಗಿ: ರೂ. ೨೬೦.೮೦ ಲಕ್ಷಗಳು
• ಉಳಿಕೆ ಅನುದಾನ ರೂ. ೨೬೦.೮೦ ಲಕ್ಷಗಳು
• ಯಂತ್ರೋಪಕರಣ ಖರೀದಿಗೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಇತ್ತೀಚಿನ ನವೀಕರಣ​ : 23-01-2022 04:07 AM ಅನುಮೋದಕರು: Managing Director


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080